PET,SMB ARTS RRB COMM, SKR SCI & BCA COLLEGE GULEDAGUD-image

Student Reviews of PET, SMB Arts, RRB Commerce, SKR Science & BCA College: Ratings & Experiences- Bagalkote

PET's S.M.B. Arts, R.R.B. Commerce, S.K.R. Science & B.C.A. College, Guledagudda, established 1974, is a premier institution in Bagalkote, Karnataka. Affiliated with Rani Channamma University, Belagavi, it offers diverse UG and PG programs in Arts, Commerce, Science, and BCA. Holding a NAAC 'B' Grade, it educates over 2300 students.

location

Bagalkote, Karnataka

Compare colleges

PET,SMB ARTS RRB COMM, SKR SCI & BCA COLLEGE GULEDAGUD Reviews

Browse the complete list of Reviews.

PET,SMB ARTS RRB COMM, SKR SCI & BCA COLLEGE GULEDAGUD Google Reviews

Pajju V'math

2

Some faculty are good but some are the worst, but it is good for teaching and learning

amruta Jaligidad

5

Good looking ,also good staff I was student of this college

Praveen Chavan

1

It's good 👍 college

Yash Patel

5

One off the best college

Digital ENTERPRENEUR

5

Best campus

Sudeep Lamani

5

Best collage

Karimsab Pinjar

5

Our college

Ramappa madar R

5

ಗುಳೇದಗುಡ್ಡ ಪಟ್ಟಣ ಹಿಂದೆ ಇಲ್ಲಿರುವ ಬೆಟ್ಟದ ಮೇಲಿತ್ತು. ಈಗಲೂ ಅಲ್ಲಿ ಪಟ್ಟಣದ ಅವಶೇಷಗಳನ್ನು ಕಾಣಬಹುದು. 1580ರಲ್ಲಿ ಬಿಜಾಪುರದ ಎರಡನೆಯ ಇಬ್ರಾಹಿಂ ಆದಿಲ್ಶಹ ಇಲ್ಲಿ ಒಂದು ಕೋಟೆ ಕಟ್ಟಿಸಿದ. 1706ರಲ್ಲಿ ಒಂದು ಸುಂದರ ಜಲಾಶಯದ ದಂಡೆಯ ಮೇಲೆ ಈ ಪಟ್ಟಣದ ಸ್ಥಾಪನೆಯಾಯಿತು. 1750ರಲ್ಲಿ ಈ ಪಟ್ಟಣ ಲೂಟಿಗೆ ಒಳಗಾಯಿತು. 1787ರಲ್ಲಿ ಇದು ಟಿಪ್ಪುವಿನ ಅಧೀನಕ್ಕೆ ಬಂತು. ಅನಂತರ ಮರಾಠರು ಇದನ್ನು ಲೂಟಿ ಮಾಡಿದಾಗ ಇಲ್ಲಿಯ ನಿವಾಸಿಗಳನೇಕರು ಇಲ್ಲಿಂದ ಓಡಿಹೋದರು. ದೇಸಾಯಿ ಮನೆತನದ ಪ್ರಭಾವದಿಂದಾಗಿ ಅವರು ಮತ್ತೆ ಇಲ್ಲಿಗೆ ಬಂದು ನೆಲೆಸಿದರು. ಮತ್ತೆ ನರಸಿಂಹನೆಂಬವನು ಈ ನಗರವನ್ನು ಲೂಟಿ ಮಾಡಿದ. ಜನ ಪುನಃ ಓಡಿಹೋದರು. 1818ರಲ್ಲಿ ದೇಸಾಯಿ ಪರಿವಾರದವರ ಒತ್ತಾಯ ಮತ್ತು ಸಹಯೋಗದಿಂದಾಗಿ ಜನರಲ್ ಮನ್ರೋ ಈ ಜನ ಪುನಃ ಇಲ್ಲಿಯೇ ವಾಸ ಮಾಡಲು ಅನುಕೂಲ ಮಾಡಿಕೊಟ್ಟ . ಮರಾಠರು ಗಜೇಂದ್ರಗಡ ಯುದ್ಧದಲ್ಲಿ ಮೈಸೂರ್ ಸಾಮ್ರಾಜ್ಯದ ಟಿಪ್ಪುವಿನ ವಿರುದ್ಧ ಸೋತಾಗ ಸೋತ ಸೇಡಿನಿಂದ ಅವರು ಹಿಂತಿರಿಗುವಾಗ ಗುಳೇದ್ಗುಡ್ಡವನ್ನ ಲೂಟಿ ಮಾಡಿ ಹೋದರು ಅದೇರೀತಿ ಮೈಸೂರಿನ ದಕ್ಷಿಣ ಭಾಗವಾದ ಶ್ರೀರಂಗನಾಥ ದೇವಸ್ಥಾನವನ್ನು ಭಗ್ನಗೊಳಿಸಿದರು ಆದರಿಂದ ಗುಳೇದ್ಗುಡ್ಡ ಕೋಟೆ ನಾಶವಾಗಿದೆ ತಡಾಂತರ ಗುಳೇದಗುಡ್ಡ ಮರಾಠ ಹೇಗೂ ಮೈಸೂರು ಸಾಮ್ರಾಜ್ಯದ ಗಡಿ ಇತ್ತು ತಡನಂತರ ಮೈಸೂರಿನ ನವಾಬ್ ಹೈದರ್ ಅಲಿ ಹೇಗು ಟಿಪ್ಪು ಈ ಕೋಟೆಯನ್ನು ಜೀರ್ಣೋದ್ದಾರ ಮಾಡು ಪ್ರಯತ್ನ ಮಾಡಿದರೂ ಅದೇ ಮಂಗಳೂರ ಓಪಂಡ ವಾಗಿ ಹಣಕಸಿನ ತೊಂದರೆ ಆದ ಕಾರಣ ಕೋಟೆ ಕಾರ್ಯ ಅಪೂರ್ಣವಾಯಿತು ಅದ್ರಿತಿ ಹೈಡ್ರಬಡಿನ ನಿಜಂ ಕೂಡ ಗುಳೇದಗುಡ್ಡವನ್ನು ಆಕ್ರಮಿಸಲು ಪ್ರಯತ್ನ ಮಾಡಿದನುವೈಶಿಷ್ಠ್ಯಗಳುಬದಲಾಯಿಸಿಗುಳೇದಗುಡ್ಡ ಅಭಿವೃದ್ದಿ ಹೊಂದುತ್ತಿರುವ ಒಂದು ಪಟ್ಟಣ. ಇಲ್ಲಿ ತಯಾರಾಗುವ ಕುಪ್ಪುಸದ ಕಣಗಳು ಭಾರತದಲ್ಲೆಲ್ಲ ಪ್ರಸಿದ್ಧಿ ಪಡೆದಿವೆ. ಇಳಕಲ್ಲ ಸೀರೆ, ಅಮೀನಗಡದ ಕರದಂಟು, ಗುಳೆದಗುಡ್ಡದ ಕಣ-ಇದು ಉತ್ತರ ಕರ್ನಾಟಕದಲ್ಲಿ ಮನೆಮಾತು. ಇಲ್ಲಿ ತಯಾರಾಗುವ ಹತ್ತಿ ಮತ್ತು ರೇಷ್ಮೆ ಬಟ್ಟೆಗಳು ಸೊಲ್ಲಾಪುರ, ಮುಂಬಯಿ, ಪುಣೆ, ನಾಸಿಕ್, ಪಂಡರಾಪುರ ಅಹ್ಮದ್‍ನಗರಗಳಿಗೆ ಸಾಗುತ್ತವೆ.1 ದೇವಾಲಯಗಳುA.ಶ್ರೀ ಮುಕೇಶ್ವರಿ ದೇವಾಲಯB. ಬನಶ೦ಕರಿ ದೇವಾಲಯC ಸಾಲೇಶ್ವರ ದೇವಸ್ಥಾನD ಸಂಗನಬಸವೇಶ್ವರ ದೇವಸ್ಥಾನ

Pajju V'math

2

Some faculty are good but some are the worst, but it is good for teaching and learning

amruta Jaligidad

5

Good looking ,also good staff I was student of this college

Praveen Chavan

1

It's good 👍 college

Yash Patel

5

One off the best college

Digital ENTERPRENEUR

5

Best campus

Sudeep Lamani

5

Best collage

Karimsab Pinjar

5

Our college

Ramappa madar R

5

ಗುಳೇದಗುಡ್ಡ ಪಟ್ಟಣ ಹಿಂದೆ ಇಲ್ಲಿರುವ ಬೆಟ್ಟದ ಮೇಲಿತ್ತು. ಈಗಲೂ ಅಲ್ಲಿ ಪಟ್ಟಣದ ಅವಶೇಷಗಳನ್ನು ಕಾಣಬಹುದು. 1580ರಲ್ಲಿ ಬಿಜಾಪುರದ ಎರಡನೆಯ ಇಬ್ರಾಹಿಂ ಆದಿಲ್ಶಹ ಇಲ್ಲಿ ಒಂದು ಕೋಟೆ ಕಟ್ಟಿಸಿದ. 1706ರಲ್ಲಿ ಒಂದು ಸುಂದರ ಜಲಾಶಯದ ದಂಡೆಯ ಮೇಲೆ ಈ ಪಟ್ಟಣದ ಸ್ಥಾಪನೆಯಾಯಿತು. 1750ರಲ್ಲಿ ಈ ಪಟ್ಟಣ ಲೂಟಿಗೆ ಒಳಗಾಯಿತು. 1787ರಲ್ಲಿ ಇದು ಟಿಪ್ಪುವಿನ ಅಧೀನಕ್ಕೆ ಬಂತು. ಅನಂತರ ಮರಾಠರು ಇದನ್ನು ಲೂಟಿ ಮಾಡಿದಾಗ ಇಲ್ಲಿಯ ನಿವಾಸಿಗಳನೇಕರು ಇಲ್ಲಿಂದ ಓಡಿಹೋದರು. ದೇಸಾಯಿ ಮನೆತನದ ಪ್ರಭಾವದಿಂದಾಗಿ ಅವರು ಮತ್ತೆ ಇಲ್ಲಿಗೆ ಬಂದು ನೆಲೆಸಿದರು. ಮತ್ತೆ ನರಸಿಂಹನೆಂಬವನು ಈ ನಗರವನ್ನು ಲೂಟಿ ಮಾಡಿದ. ಜನ ಪುನಃ ಓಡಿಹೋದರು. 1818ರಲ್ಲಿ ದೇಸಾಯಿ ಪರಿವಾರದವರ ಒತ್ತಾಯ ಮತ್ತು ಸಹಯೋಗದಿಂದಾಗಿ ಜನರಲ್ ಮನ್ರೋ ಈ ಜನ ಪುನಃ ಇಲ್ಲಿಯೇ ವಾಸ ಮಾಡಲು ಅನುಕೂಲ ಮಾಡಿಕೊಟ್ಟ . ಮರಾಠರು ಗಜೇಂದ್ರಗಡ ಯುದ್ಧದಲ್ಲಿ ಮೈಸೂರ್ ಸಾಮ್ರಾಜ್ಯದ ಟಿಪ್ಪುವಿನ ವಿರುದ್ಧ ಸೋತಾಗ ಸೋತ ಸೇಡಿನಿಂದ ಅವರು ಹಿಂತಿರಿಗುವಾಗ ಗುಳೇದ್ಗುಡ್ಡವನ್ನ ಲೂಟಿ ಮಾಡಿ ಹೋದರು ಅದೇರೀತಿ ಮೈಸೂರಿನ ದಕ್ಷಿಣ ಭಾಗವಾದ ಶ್ರೀರಂಗನಾಥ ದೇವಸ್ಥಾನವನ್ನು ಭಗ್ನಗೊಳಿಸಿದರು ಆದರಿಂದ ಗುಳೇದ್ಗುಡ್ಡ ಕೋಟೆ ನಾಶವಾಗಿದೆ ತಡಾಂತರ ಗುಳೇದಗುಡ್ಡ ಮರಾಠ ಹೇಗೂ ಮೈಸೂರು ಸಾಮ್ರಾಜ್ಯದ ಗಡಿ ಇತ್ತು ತಡನಂತರ ಮೈಸೂರಿನ ನವಾಬ್ ಹೈದರ್ ಅಲಿ ಹೇಗು ಟಿಪ್ಪು ಈ ಕೋಟೆಯನ್ನು ಜೀರ್ಣೋದ್ದಾರ ಮಾಡು ಪ್ರಯತ್ನ ಮಾಡಿದರೂ ಅದೇ ಮಂಗಳೂರ ಓಪಂಡ ವಾಗಿ ಹಣಕಸಿನ ತೊಂದರೆ ಆದ ಕಾರಣ ಕೋಟೆ ಕಾರ್ಯ ಅಪೂರ್ಣವಾಯಿತು ಅದ್ರಿತಿ ಹೈಡ್ರಬಡಿನ ನಿಜಂ ಕೂಡ ಗುಳೇದಗುಡ್ಡವನ್ನು ಆಕ್ರಮಿಸಲು ಪ್ರಯತ್ನ ಮಾಡಿದನುವೈಶಿಷ್ಠ್ಯಗಳುಬದಲಾಯಿಸಿಗುಳೇದಗುಡ್ಡ ಅಭಿವೃದ್ದಿ ಹೊಂದುತ್ತಿರುವ ಒಂದು ಪಟ್ಟಣ. ಇಲ್ಲಿ ತಯಾರಾಗುವ ಕುಪ್ಪುಸದ ಕಣಗಳು ಭಾರತದಲ್ಲೆಲ್ಲ ಪ್ರಸಿದ್ಧಿ ಪಡೆದಿವೆ. ಇಳಕಲ್ಲ ಸೀರೆ, ಅಮೀನಗಡದ ಕರದಂಟು, ಗುಳೆದಗುಡ್ಡದ ಕಣ-ಇದು ಉತ್ತರ ಕರ್ನಾಟಕದಲ್ಲಿ ಮನೆಮಾತು. ಇಲ್ಲಿ ತಯಾರಾಗುವ ಹತ್ತಿ ಮತ್ತು ರೇಷ್ಮೆ ಬಟ್ಟೆಗಳು ಸೊಲ್ಲಾಪುರ, ಮುಂಬಯಿ, ಪುಣೆ, ನಾಸಿಕ್, ಪಂಡರಾಪುರ ಅಹ್ಮದ್‍ನಗರಗಳಿಗೆ ಸಾಗುತ್ತವೆ.1 ದೇವಾಲಯಗಳುA.ಶ್ರೀ ಮುಕೇಶ್ವರಿ ದೇವಾಲಯB. ಬನಶ೦ಕರಿ ದೇವಾಲಯC ಸಾಲೇಶ್ವರ ದೇವಸ್ಥಾನD ಸಂಗನಬಸವೇಶ್ವರ ದೇವಸ್ಥಾನ

collegeInfoBg

Get College Contact Information

+91 - 9999999999

rick astley @gmail.com

https://www.wowWeb.ac.in

whatsapp

Chat with us